Breaking News

ಕುಂದಗೋಳ ತಾಲ್ಲೂಕಿನಲ್ಲಿ ಬಸ್ಸ ಮಹಿಳೆಯರ ಓಡಾಟ ಹೆಚ್ಚು ಇರುವ ಕಾರಣ ಶಾಲೆ ಬಿಟ್ಟು ಮನೆಗೆ ತೆರೆಳಿದ ವಿದ್ಯಾರ್ಥಿಗಳು

ಕುಂದಗೋಳ ತಾಲ್ಲೂಕಿನ ಹೀರೆನರ್ಥಿ , ಯರಗುಪ್ಪಿ , ಹಾಗೂ ಇತರೆ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು , ಶಾಲೆ ಬಿಟ್ಟು ಮನೆಗೆ ತೆರಳುವ ಸಂದರ್ಭಗಳು ಎದುರಾಗುತ್ತಿವೆ , ಕುಂದಗೋಳ ತಾಲೂಕಿನ ಗ್ರಾಮದಲ್ಲಿ ಈ ರೀತಿಯ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತೀವೆ, ಆದ್ದರಿಂದ ಸಾರಿಗೆ ಇಲಾಖೆ, ಆದಷ್ಟು ಬೇಗ ಸಾರಿಗೆ ಬಸ್ಸುಗಳು ಸಂಖ್ಯೆ ಹೆಚ್ಚು ಮಾಡಬೇಕು ಇಲ್ಲದೆ ಹೋದರೆ ವಿದ್ಯಾರ್ಥಿಗಳಿಗೆ ದಿನ ನಿತ್ಯೆ ತೊಂದರೆ ಹಾಗುವ ಸಾಧ್ಯತೆ ಇದೆ,

Share News

About BigTv News

Check Also

ಕಮಿಷನರ್ ಬಂದಿದ್ದು 2–3 ದಿನ..! ಇನ್ಸ್‌ಪೆಕ್ಟರ್ ಯಾರು, ಪಿಎಸ್ಐ ಯಾರು ಅನ್ನೋದೇ ಗೊತ್ತಿಲ್ಲ..!

ಹುಬ್ಬಳ್ಳಿ-ಧಾರವಾಡ: ನೂತನ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು ಹುಬ್ಬಳ್ಳಿಗೆ ಬಂದು ಇನ್ನೂ ಎರಡರಿಂದ ಮೂರು ದಿನಗಳಷ್ಟೇ ಆಗಿದೆ… ಹೊಸ …

Leave a Reply

Your email address will not be published. Required fields are marked *