Breaking News
Featured Video Play Icon

ಜನಪ್ರಿತಿನಿದಗಳನ್ನು ತರಾಟೆಗೆ ತೆಗೆದುಕೊಂಡ ಪಾರುಖ್ ಅಬ್ಬುನವರ್…

ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡ ಗಣೇಶ ವಿಸರ್ಜನೆ ಬಹಳ ಶಾಂತಿಯುತವಾಗಿ, ಒಳ್ಳೆಯ ಸಿಸ್ಟಮ್ ಇಂದ ಆಯಿತು. ಅದಕ್ಕೆ ಮೊದಲು ಹುಬ್ಬಳ್ಳಿ – ಧಾರವಾಡದ ಪೊಲೀಸ್ ಕಮಿಷನರ್, ಪೊಲೀಸ್ ಇಲಾಖೆ ಸಿಬ್ಬಂದಿ, ಪೊಲೀಸ್ ಕಂಪ್ಲೀಟ್ ಡಿಪಾರ್ಟ್ಮೆಂಟ್ ಗೆ ಹುಬ್ಬಳ್ಳಿ -ಧಾರವಾಡ ಅವಳಿನಗರದ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದ ಹೇಳುತ್ತೇನೆ ಎಂದರು.

ಯಾವಾಗಲೂ ಒಂದು ಹಬ್ಬ ಇರಲಿ, ಯಾವ ಜಾತಿ ಧರ್ಮದ್ದು ಆಗಿರಲಿ ಪ್ರತಿಯೊಂದು ಹಬ್ಬ ನಮ್ಮ ಊರ ಹಬ್ಬ ಎಂದು ನಮ್ಮ ಮನೆಯವರು ನಮ್ಮ ಅಣ್ಣ ತಮ್ಮಂದಿರು ಕೊಡಿ ಮಾಡಬೇಕು ಹೊರತು ಬೇರೆಯೋರನ್ನ ಅಥವಾ ಹೊರಗಿನೂರನ್ನ ಕರದ್ವಿ , ಯಾರೋ ಫೈರ್ ಬ್ರಾಂಡ ಕರದ್ರಿ ಫೈರ್ ಬ್ರಾಂಡ್ ಅಂದ್ರೆ ಏನು ಗೊತ್ತಾಗತಿಲ್ಲ. ಫೈರ್ ಅಂದ್ರೆ ಬೆಂಕಿ. ಬೆಂಕಿ ಬ್ರಾಂಡ್ ಕರೆದರೆ ಹೆಂಗೆ ಸಮಾಜದ ಜನಕ್ಕೆ ಏನು ಸಂದೇಶ ಕೊಡತಿದಿರಾ. ನಿಮ್ಮನ್ನ ಭೇಟಿ ಆಗಬೇಕು ಅದೇನೋ ಫೈರ್ ಬ್ರಾಂಡ್ ಅಂತ ಬೆಂಕಿ ಅಂತ ಅವರು ನಿಮ್ಮ ಹತ್ರ ಬರಲು ಭಯ ಪಡತಾರೆ.

ನೀವು ಒಬ್ಬ ಸೀನಿಯರ್ ಜನ ಪ್ರತಿನಿಧಿಯಾಗಿ ತಮ್ಮ ಕ್ಷೇತ್ರದಲ್ಲಿ ಜನರಿಗೆ ಏನು ಸಮಸ್ಯೆ ಇದೆ. ಏನು ತೊಂದ್ರೆ ಇದೆ. ಜನರು ನಿಮ್ಮನ್ನ ಮೆಚ್ಚಿ ಓಟು ಕೊಟ್ಟಿರ್ತಾರೆ ಅವರ ಸಮಸ್ಯೆ ತಿಳಿದು ಪರಿಹಾರ ನೀಡುವ ಕಾರ್ಯ ಮಾಡಬೇಕು ಎಂದು ಹುಬ್ಬಳ್ಳಿಯಲ್ಲಿ ಪಾರುಖ್ ಅಬ್ಬುನವರ್ ಹೇಳಿದರು.

Share News

About Shaikh BigTv

Check Also

ಧಾರವಾಡದಲ್ಲಿ ದಾಳಿ ದಂಧೆ!ಯುವ ಕಾಂಗ್ರೆಸ್ ಮುಖಂಡ ಪೈರೋಜ್‌ಖಾನ ಪಠಾಣ ಮನೆಗೆ ನುಗ್ಗಿ ಹತ್ಯೆ…

Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …

Leave a Reply

Your email address will not be published. Required fields are marked *