Breaking News
Featured Video Play Icon

ಹುಬ್ಬಳ್ಳಿ ಧಾರವಾಡ ಛೋಟಾ ಬಾಂಬೆಯಲ್ಲಿ ನಡಿಯುತ್ತಿದೆ ಅಕ್ರಮ ನಕಲಿ ಮರಳು ದಂಧೆ…

ಛೋಟಾ ಬಾಂಬೆಯಲ್ಲಿ ನಡಿಯುತ್ತಿದೆ ಅಕ್ರಮ ನಕಲಿ ಮರಳು ದಂಧೆ.ಮನೆ ಕಟ್ಟುವವರೇ ಎಚ್ಚರ ಇಲ್ಲವಾದರೆ ಬಿಳುತ್ತೆ ನಿಮ್ಮ ತಲೆಗೆ ಟೋಪಿ.ವಾಣಿಜ್ಯ ನಗರಿಯಲ್ಲಿ ಸದ್ದಿಲದೇ ನಡೆಯುತ್ತಿದೆ ಕಳಪೆ ಮರಳು ದಂಧೆ. ಈ ದಂಧೆ ಬಗ್ಗೆ ಗೊತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದಿದ್ದು ಯಾಕೆ..?ಧಾರವಾಡದ ಬಹುಮಹಡಿ ಕಟ್ಟಡ ಕುಸಿತ ದುರಂತಕ್ಕೆ ಈ ಕಳಪೆ ಮರಳು ಕಾರಣ…?..ಅವಳಿ ನಗರದ ಹಲವು ಕಡೆ ಇವೆಯಂತೆ ದಂದೆಯ ಪಾಯಿಂಟ್.ಸಂಬಂದಿಸಿದ ಅಧಿಕಾರಿಗಳಿಗೆ ಕೇಳಿದ್ರೆ ಹೇಳ್ತಾರೆ ಹಾರಿಕೆ ಉತ್ತರ.ಸದ್ದಿಲದೇ ನಡೆಯುತ್ತಿರುವ ಈ ದಂದೆ ಬಗ್ಗೆ ಕಡಿವಾಣ ಯಾವಾಗ…?ಅತೀ ಶೀಘ್ರದಲ್ಲಿ ಬಿಚ್ಚಿ ಇಡ್ತೀವಿ ಈ ಸ್ಪೋಟಕ ಸುದ್ದಿ… ನಿಮ್ಮ ಮುಂದೆ ನಿಮ್ಮ ಬಿಗ್ ಟಿವಿ ನ್ಯೂಸ್ ನಲ್ಲಿ ಮಾತ್ರ…

Share News

About Shaikh BigTv

Check Also

ದಲಿತ ಮಹಿಳೆಗೆ ಜಾತಿ ನಿಂದನೆ ಮಾಡಿ, ಲೈಂಗಿಕ ಕಿರುಕುಳ : ‘MSIL’ ಅಧಿಕಾರಿಗಳ ವಿರುದ್ಧ ದೂರು ದಾಖಲು!

ಬೆಂಗಳೂರು : ದಲಿತ ಮಹಿಳೆಯನ್ನು ಎಂಎಸ್‌ಐಎಲ್ ಅಧಿಕಾರಿಗಳು ಇದೀಗ ಅವಮಾನ ಮಾಡಿದ್ದಾರೆ. ಎಂಎಸ್‌ಐಎಲ್ ನಲ್ಲಿ ಕೆಲಸ ಮಾಡುತ್ತಿರುವ ದಲಿತ ಮಹಿಳೆಯ …

Leave a Reply

Your email address will not be published. Required fields are marked *