Breaking News
Featured Video Play Icon

ಸವದತ್ತಿಯ ಫಯಾಜ್ ನಿಂದ ಕಾರ್ಪೋರೆಟರ್ ಮಗಳ ಕೊಲೆ: ಅನ್ಯಕೋಮಿನ ಯುವಕನಿಂದ ದುಸ್ಕೃತ್ಯ..!

ಹುಬ್ಬಳ್ಳಿ:ಪ್ರೀತಿ ನಿರಾಕರಿಸಿದ್ದಕ್ಕೆ ಕಾರ್ಪೋರೆಟರ್ ಮಗಳ ಕೊಲೆ ಆಯ್ತಾ ಎಂಬುವಂತ ಶಂಕೆ ವ್ಯಕ್ತವಾಗಿದ್ದು, ಕೊಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿ ಫಯಾಜ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಫಯಾಜ್ ಎಂಬುವನೇ ನೇಹಾ ಕುತ್ತಿಗೆಯ ಎರಡು ಕಡೆ ಚಾಕು ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಬಿವಿಬಿ ಕಾಲೇಜ್ ನಲ್ಲಿ MCA ಓದುತ್ತಿರೋ ನೇಹಾ ಹಿರೇಮಠಗೆ ಅದೇ ಕಾಲೇಜ್ ನಲ್ಲಿ BCA ಓದುತ್ತಿರುವ ಫಯಾಜ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ನಿವಾಸಿಯಾಗಿರುವ ಫಯಾಜ್ ಕಳೆದ ಕೆಲ ದಿನಗಳಿಂದ ನೇಹಾಗೆ ಬೆನ್ನು ಬಿದ್ದಿದ್ದ ಫಯಾಜ್, ಪ್ರೀತಿಗೆ ನಿರಾಕರಣೆ ಮಾಡಿರೋ ಹಿನ್ನಲೆ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಕೊಲೆ ಮಾಡಿ ಪರಾರಿಯಾಗುತ್ತಿದ್ದ ಫಯಾಜ್ ನನ್ನು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

Share News

About Shaikh BigTv

Check Also

Featured Video Play Icon

ಬಿ.ಜೆ.ಪಿ. ಬಾವುಟ ತೆರವುಗೊಳಿಸಿದ ಹು-ಧಾರವಾಡ ಮಹಾನಗರ ಪಾಲಿಕೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ್ಯಾಂತ ಚುನಾವಣೆ ನೀತಿ ಸಂಮೀತೆ ಜಾರಿಗೆ ಇರುವುದರಿಂದ ಬಿಜೆಪಿ ಪಕ್ಷದ ಧ್ವಜವನ್ನು ಇಂದು ಹುಬ್ಬಳ್ಳಿಯಲ್ಲಿ ತೆರವುಮಾಡಲಾಗಿದೆ. …

Leave a Reply

Your email address will not be published. Required fields are marked *

You cannot copy content of this page