ಬಡವನ ಸಿಟ್ಟು ದವಡೆಗೆ ಮೂಲ ಅಂದ ಹಾಗೆ ಆಯ್ತು ಬಡಪಾಯಿ ಡ್ರೈವರ್ ಪಾಡು!!!
ಕಾರು ಚಾಲಕನ ಮೇಲೆ ಪಿಎಸ್ ಐ ದರ್ಪ..???
ವಿಜಯಪುರ ನಗರದ ಬೇಗಂ ತಲಾಬ ಪ್ರವೇಶ ದ್ವಾರದ ಬಳಿ ಘಟನೆ
ನಿಖಿಲ್ ಕಾಂಬ್ಳೆ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್!!
ಜನಸ್ನೇಹಿ ಪೊಲೀಸ್ ವಿರುದ್ಧ ನಡೆಗೆ ವ್ಯಾಪಕ ಆಕ್ರೋಶ..!!!!
ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …