ಅಪರಾಧ ತಡೆ ಮಾಸಾಚರಣೆ ಅಂಗವಾಗಿ #ಧಾರವಾಡ ಉಪವಿಭಾಗದ ACP ಶ್ರೀ ಪ್ರಶಾಂತ ಸಿದ್ದನಗೌಡ್ರ ರವರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ ಸೈಬರ್ ವಂಚನೆ, ಡ್ರಗ್ಸ್ ದುಷ್ಪರಿಣಾಮ, ರಸ್ತೆ ಸುರಕ್ಷತೆ ಮತ್ತು 112 ಸಹಾಯವಾಣಿ ಸಂಖ್ಯೆ ಕುರಿತು ಜಾಗೃತಿ ಮೂಡಿಸಿದರು.
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …