Breaking News

ರಸ್ತೆ ಸಾರಿಗೆ ಸಂಸ್ಥೆ ಇಬ್ಬರೂ ಮಹಿಳಾ ನಿರ್ವಾಹಕರಿಗೆ ರಾಷ್ಟ್ರಪ್ರಶಸ್ತಿ ಪ್ರಧಾನ.ASRTU ವತಿಯಿಂದ ಸನ್ಮಾನ.

ವಾಯುವ್ಯ ಕರ್ನಾಟಕ ರಸ್ತೆ ಸಂಸ್ಥೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪರವಾಗಿ ರಾಷ್ಟ್ರಪತಿ ಪ್ರಧಾನ ಮಾಡುವ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಐದು ವರ್ಷಗಳ ಹಾಜರಾತಿ ಪ್ರಕರಣ ಗೈರು ಪ್ರಕರಣ ಗಳಿಲ್ಲದ ಹಾಗೂ ಶಿಸ್ತು ಉತ್ತಮ್ ಮತ್ತು ವಿಶೇಷ ಸಾಧನೆಗಳ ಮಾನದಂಡ ಮೇಲೆ ಚಿಕ್ಕೋಡಿ ವಿಭಾಗ ಗೋಕಾಕ್ ಘಟಕದ ನಿರ್ವಾಹಕಿ ಅನ್ನಪೂರ್ಣ ಗುರುಪಾಧ್ಯಾಯ ಹೂಗಾರ್ ಮತ್ತು ಬಾಗಲಕೋಟ ವಿಭಾಗ ಮುಧೋಳ್ ಘಟಕದ ನಿರ್ವಾಹಕಿ ದ್ರಾಕ್ಷಾಯಿಣಿ ಗಿರಿಮಲ್ಲ ಇಂಗಳಗಿ ಇವರು ಆಯ್ಕೆಯಾಗಿದ್ದರು. ಮಂಗಳ ದಿನಾಚರಣೆಯಂದು ದೆಹಲಿಯಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಇವರಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಯಿತು.

Share News

About BigTv News

Check Also

RCB’ಯ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ತಪಸ್ಸು ಇಡೇರಿತು…

“ಜೈ RCB” ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು …

Leave a Reply

Your email address will not be published. Required fields are marked *