ಬಸವರಾಜ್ ಕಂಠಿ ಎಂಬುವವರ ನಾಲ್ಕು ಜಾನುವಾರು ಕಳ್ಳತನ ಪ್ರಕರಣ ಭೇದಿಸಿದ್ದಾರೆ.
ಆರೋಪಿಗಳ ಕಳ್ಳತನ ಕುರಿತು ಒಪ್ಪಿಕೊಂಡಿದ್ದಾರೆ. ಮಲ್ಲೇಶ್ ಎಂಬುವವರ ಒಂದು ಜಾನುವಾರು, ಮಹಮದ್ ಹುಸೇನ್ ಶೇಖ್ ಎರಡು ಜಾನುವಾರು ಜಾನುವಾರು ಕಳ್ಳತನ ಮಾಡಿ ಟಂ ಟಂ ವಾಹನ, ಆಟೋ ರಿಕ್ಷಾದಲ್ಲಿ ಹಾಕಿಕೊಂಡು ಹೋಗಿ ಜಾನುವಾರುಗಳನ್ನ ಸಂತೆಯಲ್ಲಿ ಮಾರಾಟ ಮಾಡಿದ್ದರು ಎಂದು ಎಸ್ ಪಿ ಅಡ್ಡೂರು ಶ್ರೀನಿವಾಸಲು. ಬಂಧಿತ ಆರೋಪಿಗಳಿಂದ ಮೂರು ಲಕ್ಷ ನಗದು ಕೃತ್ಯಕ್ಕೆ ಬಳಸಿದ್ದ ಆಟೋ ವಶಕ್ಕೆ ಪಡೆಯಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

