ನ್ಯಾಯಾಲಯದ ನೋಟಿಸ್ ನೀಡಲು ಮನೆಗೆ ತೆರಳಿದ್ದ ಅಮೀನ್ಗೆ ಆರೋಪಿ ಪತ್ನಿ ಖಾರದಪುಡಿ ಎರಚಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ದೂರು ದಾಖಲಾಗಿದೆ. ಅಪಘಾತ ಪ್ರಕರಣವೊಂದರ ಸಂಬಂಧ ನೋಟಿಸ್ ನೀಡಲು ಹೋಬಳಿಯ ಕಾಳೇನಹಳ್ಳಿ ಗ್ರಾಮದ ಚಿಕ್ಕಈರೇಗೌಡ ಅವರ ಮನೆಗೆ ಶನಿವಾರ ನ್ಯಾಯಾಲಯದ ಅಮೀನ್ ಶಂಕರೇಗೌಡ ತೆರಳಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

