Breaking News

ಈ ವರ್ಷ ದೇವರಗುಡ್ಡದ ಕಾರ್ಣಿಕ..ಗುಡ್ದದ ಒಡಯ ಏಳು ಕೋಟಿ ಮೈಲಾರಲಿಂಗನ ವಾಣಿ…

ಹಾವೇರಿ:-ಈ ವರ್ಷದ ದೇವರಾಗುಡ್ಡದ ಕಾರ್ಣಿಕ
ನಾಡಿನ ಬಾನದ ಗಿಂಡಿಗೆ
ನಾಡು ಸಿರಿಯಾಯಿತಲೇ ಪರಾಕ ಅಂತಾ ಬಂದಿದೆ.ಹಾವೇರಿ ಜಿಲ್ಲೆಯ ದೇವರ ಗುಡ್ಡದಲ್ಲಿ ಗೊರವಯ್ಯ ಊರ್ಪ ನಾಗಪ್ಪ ಉರ್ಮಿ ಅವರು ಕಾರ್ಣಿಕ ನುಡಿದಿದ್ದಾರೆ.ಇದರ ಅರ್ಥ ನಾಡಿಗೆ ಈ ದೇಶಕ್ಕೆ ಒಳ್ಳೆಯದಾಗುತ್ತೆ.ಒಳ್ಳೆಯ ಸಿರಿ,ಸಂಪತ್ತು ಭಗವಂತ ಕೊಡುತ್ತಾನೆ.ಮಳೆ,ಬೆಳೆ ಚೆನ್ನಾಗಿ ಆಗಲಿದ್ದು ರೈತರಿಗೆ ಒಳ್ಳೆಯದಾಗುತ್ತೆ.ಅಲ್ಲದೇ ಇದರಲ್ಲಿ ರಾಜಕೀಯದ ಯಾವುದೇ ನುಡಿ ಸೇರಿಲ್ಲಾ ಎಂದು ಅರ್ಥೈಸಲಾಗಿದೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *