ಚಿತ್ರದುರ್ಗ: ಉತ್ತರ ಕರ್ನಾಟಕ ನೆರೆ ಸಂತ್ರಸ್ಥರ ನೆರವಿಗೆ ಮಠಾಧೀಶರು ಮುಂದಾಗಿದ್ದಾರೆ.ಮಾದರ ಚನ್ನಯ್ಯ ಮಠದ ವತಿಯಿಂದ ಒಂದು ಲಾರಿಅಕ್ಕಿ ಮತ್ತು ಇನ್ನಿತರೆ ಸಾಮಾಗ್ರಿಗಳನ್ನು ಇಂದು ರವಾನಿಸಲಾಯಿತು. ಪ್ರಾರ್ಥಮಿಕವಾಗಿ ಹಾವೇರಿ ಮತ್ತು ಧಾರವಡದಲ್ಲಿ ಗಂಜೀಕೇಂದ್ರಗಳಿಗೆ ಅಕ್ಕಿಯನ್ನು ಕೊಡಲಾಗಿದೆ.ಸಂಸದ ನಾರಾಯಣ ಸ್ವಾಮಿ ಮತ್ತು ಮಾದರಷನ್ನಯ್ಯ ಗುರುಪೀಠದ ಪೀಠಾಧ್ಯಕ್ಷ ಮಾದರ ಚನ್ನಯ್ಯ ಸ್ವಾಮೀಜಿ ಹಾಜರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





