Breaking News

ನೀವೇ ಬಿಸಿ ಮಾಡ್ತೀರಿ ನೀವೇ ತಣ್ಣಗೇ ಮಾಡ್ತೀರಿ, ನಮ್ದೇನೂ ಇಲ್ಲ- ಮಾಜಿ ಸಿಎಂ ಜಗದೀಶ ಶೆಟ್ಟರಗ ಕಾರ್ಮಿಕ ಮಾತು

ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿಕೆ.
ನಾವು ಯಾವಾಗಲು ಆಪರೇಷನ್ ಕಮಲ ಮಾಡುತ್ತೇವೆ ಅಂತಾ ಹೇಳಿಲ್ಲಾ.
ಅವರಾಗಿ ಅವರೇ ಸರ್ಕಾರವನ್ನು ಬಿಳಿಸುತ್ತಾರೆ ಅಂತಾ ಹೇಳ್ತಾ ಬಂದಿದ್ದೇವೆ…
ಸಮ್ಮಿಶ್ರ ಸರ್ಕಾರವನ್ನ ಬಿಸಿ ಮಾಡೊದು ನೀವೆ  ತಣ್ಣಗ ಮಾಡೊದು  ಮಾದ್ಯಮದವರ ಕೈಲಿದೆ.
ನಾವು ಏನು ಮಾಡಿಲ್ಲ ನಮ್ಮಷ್ಟಕ್ ನಾವಿದೆ ಸಮ್ಮಿಶ್ರ ಸರಕಾರ ಬಿಳ್ಳೊದು ಅವರಿಂದಲೆ.
ಹುಬ್ಬಳ್ಳಿಯಲ್ಲಿ  ಮಾಜಿ ಸಿಮ್ ಸಮ್ಮಿಶ್ರ ಸರ್ಕಾರ ಕ್ಕೆ ಚಾಟಿ ಬಿಸಿದ್ದಾರೆ..
Share News

About Shaikh BIG TV NEWS, Hubballi

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕು ನಗರದಲ್ಲಿ ಭೀತಿ! ಕರ್ತವ್ಯದಲ್ಲಿದ್ದ …

Leave a Reply

Your email address will not be published. Required fields are marked *