ಧಾರವಾಡ: ವಿಶ್ವ ರತ್ನ , ಭಾರತರತ್ನ , ವಿಶ್ವಚೇತನ , ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರರ 131 ನೇಯ ಜಯಂತಿ ಅಂಗವಾಗಿ ಧಾರವಾಡದ ದಲಿತ ಹಿತ ಸಭಾ ವತಿಯಿಂದ ಲಕ್ಷಣ ಬೀಳಗಿ ಹಾಗೂ ಪದಾಧಿಕಾರಿಗಳು ಅಂಬೇಡ್ಕರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು .
ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …