ಹುಬ್ಬಳ್ಳಿ : ನಗರದ ಮೂರುಸಾವಿರಮಠದ ಆವರಣದಲ್ಲಿ ಬಸವಣ್ಣನವರ ಜಯಂತ್ಯೋತ್ಸವ ಅಂಗವಾಗಿ ಶ್ರೀ ಗುರುಬಸವ ಷಟಸ್ಥಲ ಧ್ವಜಾರೋಹಣ ವನ್ನು ವಿದ್ಯಾವರ್ಧಕ ಸಂಘದ ಗೌರವ ನಿರ್ದೇಶಕ ಸದಾನಂದ ವಿ ಡಂಗನವರ ಹಾಗೂ ವೀರಶೈವ ಲಿಂಗಾಯತ ಸಂಘಟನಾ ಸಮಿತಿ ಅಧ್ಯಕ್ಷ ವೀರಣ್ಣ ಕಲ್ಲೂರ ಧ್ವಜಾರೋಹಣ ನೆರವೇರಿಸಿದರು .
ಈ ಸಂದರ್ಭದಲ್ಲಿ ಮುಖಂಡರಾದ ಚನ್ನಬಸಪ್ಪಧಾರವಾಡಶೆಟ್ಟರ , ಶೇಖಣ್ಣ ಹೋರಕೇರಿ , ರಾಜು ಕೊಲ್ಯಾನಮಠ , ಡಾ.ಸುರೇಶ ಮೆಣಸಗಿ , ಸರೋಜಾ ಹೂಗಾರ್ , ಅಶೋಕ ಕುದರಿ , ಈರಣ್ಣಎಮ್ಮಿ ಇತರರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

