Breaking News

ನಾಗರಹಾವುವನ್ನು ಸಂರಕ್ಷಿಸಿದ ಸ್ನೇಕ್ ನಾಗರಾಜ


ಹುಬ್ಬಳ್ಳಿ : ನಗರದ ಹೊಸೂರು ಶಕುಂತಲಾ ಹಾಸ್ಪಿಟಲ್ ನಿರ್ದೇಶಕ ಗಡಗಿ ಡಾಕ್ಟರ್ ಅವರ ಮನೆಯಲ್ಲಿ ಬಂದಂತ ನಾಗರಹಾವು ಸ್ನೇಕ್ ನಾಗರಾಜ ಅವರು ಹಾವು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಇನ್ನೂ ಹಾವು ಸಂದರ್ಭದಲ್ಲಿ ಆತಂಕದಲ್ಲಿ ನಾಗರಾಜ ಅವರಿಗೆ ಕರೆ ಮಾಡಿ ಹಾವು ಹಿಡಿಯುವಂತೆ ಮನವಿ ಮಾಡಿರುವ ಹಿನ್ನೆಲೆ ನಾಗರಾಜ ಹಾವು ರಕ್ಷಣೆ ಮಾಡುವ ಮೂಲಕ ಆತಂಕ ದೂರು ಮಾಡಿದರು .

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *