Breaking News

ಗಾಯಗೊಂಡ ಪುನಗ್ ಬೆಕ್ಕುನ್ನು ಆಸ್ಪತ್ರೆಗೆ ದಾಖಲು


ಧಾರವಾಡ : ನರೇಂದ್ರ ಗ್ರಾಮದ ಈಳಗಿ ಎಂಬ ವ್ಯಕ್ತಿಯ ಹೊಲದಲ್ಲಿ ಪುನಗ್ ಬೆಕ್ಕು ಪತ್ತೆಯಾಗಿದೆ. ಗ್ರಾಮದ ರಾಜನಗೌಡ ಪಾಟೀಲ ಎಂಬ ರೈತರಿಂದ ರಕ್ಷಣೆ ಮಾಡುವ ಸಮಯದಲ್ಲಿ ಬೆಕ್ಕಿಗೆ ಗಾಯಗೊಂಡ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ದ ರೈತರು ಕೃಷಿ ವಿವಿಯ ಡಾ:ಅನೀಲ್ ಪಾಟೀಲ ಅವರಿಂದ ಚಿಕಿತ್ಸೆ ನೀಡಿ ಪ್ರಾಣಿ ಪ್ರೀಯ ಸೊಮಶೇಖರ ಅವರಿಗೆ ಒಪ್ಪಿಸಿದರು. ವೈದ್ಯರು ಸದ್ಯಕ್ಕೆ ಗಾಯಗೊಂಡ ಬೆಕ್ಕನ್ನು ಸೋಮಶೇಖರ್ ನೋಡಿಕೊಳ್ಳುತ್ತಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿದ್ದ ಅಪರೂಪದ ಪುನುಗು ಬೆಕ್ಕು ಧಾರವಾಡದ ಕೃಷಿ ವಿಶ್ವವಿದ್ಯಾಲಯ ಧಾರವಾಡ ಪ್ರಾಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಆರೈಕೆ ಮಾಡಲಾಯಿತು. ಸೋಮು ಮತ್ತು ಡಾಕ್ಟರ್ ಅನಿಲ್ ಇವರ ಜೊತೆ ಈ ಪ್ರಾಣಿಯನ್ನು ರಕ್ಷಿಸಲು ಜೀವ ಉಳಿಸಲು ಸಹಾಯ ಆಗಿದ್ದಾರೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *