Breaking News

ಚಿಲ್‌ ವಾಟ್ಸ್‌ಆ್ಯಪ್ ಗ್ರೂಪ್ ನಿಂದ 13ಕ್ವಿಂಟಲ್ ಅಕ್ಕಿ ವಿತರಣೆ

ಹುಬ್ಬಳ್ಳಿ: ಇಲ್ಲಿನ ಸವಿತಾ ಸಮಾಜವು ಅರವಿಂದನಗರದ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಆಗಸ್ಟ್ 31ರಂದು ನಡೆಸುವ ಅನ್ನಸಂತರ್ಪಣೆಗಾಗಿ ಚಿಲ್‌ ವಾಟ್ಸ್‌ಆ್ಯಪ್ ಗ್ರೂಪ್ ನಿಂದ 13ಕ್ವಿಂಟಲ್ ಅಕ್ಕಿಯನ್ನು ದೇವಸ್ಥಾನದಲ್ಲಿ ನೀಡಲಾಯಿತು.

ಸವಿತಾ ಸಮಾಜದ ಅಧ್ಯಕ್ಷ ರಘುನಾಥ ನಾರಾಯಣ ದಾಸ್, ಕಾರ್ಯದರ್ಶಿ ಪಾಂಡುರಂಗ ಮುಸ್ತಿಪಲ್ಲೆ ಅಕ್ಕಿ ಚೀಲಗಳನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಚಿಲ್ ಗ್ರೂಪ್‌ನ ರಾಜು ಮುನವಳ್ಳಿ, ಹೇಮಲ್ ಷಾ, ಪ್ರದೀಪ್ ಷಾ, ಕಿರಣ ಅಡವಿ, ಅಜೇಯ ಜೋಶಿ, ಪ್ರದೀಪ ಜೋಶಿ, ವಾದೀರಾಜ ಕುಲಕರ್ಣಿ, ಆ‌ರ್.ಜೆ. ಅಂಕಿತಾ, ಕೃಷ್ಣ ಶಿರೂರ ಹಾಗೂ ಇತರರು ಇದ್ದರು.

Share News

About Shaikh BigTv

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *