ರಾಯಚೂರು: ನಗರಸಭೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಇದೇ ಅಕ್ಟೋಬರ್ 12ರಂದು ನಾಡಹಬ್ಬ ದಸರಾ ಹಬ್ಬದ ಆಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳ ವ್ಯವಸ್ಥೆಗಳಾದ ಕಲಾತಂಡಗಳು, ಕುಂಭ ಮೇಳ, ರಥ, ಕುದುರೆಗಳು, ಹೂ, ಹೂವಿನಹಾರಗಳು, ಊಟ ಹಾಗೂ ಉಪಹಾರ, ನೀರು, ಕ್ಯಾನಗಳು, ಸಪ್ಲಾಯರ್, ಮೈಕ್, ಡಿ.ಜೆ, ಆಮಂತ್ರಣ, ಪಗಡಿ, ಸ್ವಾಗತ ಕಮಾನು ಹಾಗೂ ಇತರೆ ಅವಶ್ಯಕ ಸಾಮಾಗ್ರಿಗಳ ಕುರಿತು ಕೊಟೇಷನ್ ಕರೆಯಲಾಗಿದ್ದು, ಆಸಕ್ತರು 3 ದಿನಗಳ ಒಳಗಾಗಿ ನಗರಸಭೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆಂದು ರಾಯಚೂರು ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

