Breaking News
Oplus_131072

ದಾಸರಹಳ್ಳಿ : ಪ್ರವಾಸಕ್ಕೆಂದು ಚಾಲಕನ ಕರೆಸಿಕೊಂಡು ಕಾರು, ಮೊಬೈಲ್‌ ದೋಚಿದ ಮಹಿಳೆ!

ಪ್ರವಾಸಕ್ಕೆಂದು ಕರೆಸಿಕೊಂಡ ಮಹಿಳೆಯೊಬ್ಬಳು ಚಾಲಕನಿಗೆ ಯಾಮಾರಿಸಿ ಕಾರು ಹಾಗೂ ಆತನ ಮೊಬೈಲ್‌ ಕಳವು ಮಾಡಿರುವ ಘಟನೆ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.15 ದಿನಗಳ ಹಿಂದೆ ಅನಂತಕುಮಾರ್‌ ಕಾರವಾರಕ್ಕೆ ಬಾಡಿಗೆಗೆ ಹೋಗಿದ್ದರು. ಆಗ ಮೋನಿಕಾ, ಬೆಂಗಳೂರು ಹಾಗೂ ಮೈಸೂರು ಪ್ರವಾಸಕ್ಕೆ ಹೋಗಬೇಕೆಂದು ದೂರುದಾರನ ಮೊಬೈಲ್‌ ನಂಬರ್‌ ಪಡೆದುಕೊಂಡಿದ್ದಾಳೆ. ಶೌಚಾಲಯದ ಕಿಟಕಿಯಿಂದ ಸ್ಥಳೀಯರನ್ನು ಕೂಗಿ ಬಳಿಕ ಬಾತ್‌ ರೂಮ್‌ ಬಾಗಿಲು ತೆರೆಸಿಕೊಂಡು ಹೊರಬಂದು ಠಾಣೆಗೆ ದೂರು ನೀಡಿದ್ದಾಗಿ ಅನಂತ್‌ಕುಮಾರ್‌ ದೂರಿನಲ್ಲಿ ಉಲ್ಲೇಖೀಸಿದ್ದಾರೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *