ಕೋಲಾರದಲ್ಲಿಯೂ ಐಎಂಎ ಕಂಪನಿಯ ಚಟುವಟಿಕೆ ಬೆಳಕಿಗೆ ಬಂದಿದ್ದು, ಮಾಲೂರು ಪಟ್ಟಣದಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಐಎಂಎ ನೆರವು ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಶಾದಿ ಮಹಲ್ ನಿರ್ಮಾಣಕ್ಕೆ ಆರ್ಥಿಕ ನೆರವನ್ನು ಮನ್ಸೂರ್ ಖಾನ್ ಒದಗಿಸಿದ್ದಾರೆ. ಆದ್ರೇ ಶಾದಿ ಮಹಲ್ ನಿರ್ಮಾಣ ನಾಲ್ಕು ತಿಂಗಳಿನಿಂದ ಸ್ಥಗಿತಗೊಂಡಿದೆ. ಸ್ಥಳೀಯ ಮಾಜಿ ಶಾಸಕರ ಮನವಿ ಮೇರೆಗೆ ಶಾದಿ ಮಹಲ್ ಗೆ ನೆರವು ಒದಗಿಸಿದ್ದ ಮನ್ಸೂರ್ ಖಾನ್ ಎಂದು ಹೇಳಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





