ಸ್ವಾಮೀಜಿಯ
ಮೇಲೆ ಕೆಲ ದುಷ್ಕರ್ಮಿಗಳು ತಡರಾತ್ರಿ ಮಠಕ್ಕೆ ನುಗ್ಗಿ ಏಕಾಎಕಿ ಹಲ್ಲೆ ಮಾಡಿದ ಘಟನೆ
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಪನಾಳ ಗ್ರಾಮದಲ್ಲಿ ನಡೆದಿದೆ. ನಿಪನಾಳದ ಸೇವಾಶ್ರಮ ಮಠದ ಪೀಠಾಧಿಪತಿಗಳಾದ ಪ್ರಭುಮಹರಾಜ(೪೦) ಸ್ವಾಮೀಜಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತಡರಾತ್ರಿ ೬ ಜನ ದುಷ್ಕರ್ಮಿಗಳಿಂದ
ಏಕಾಎಕಿ ಸ್ವಾಮೀಜಿ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ
ತೀವ್ರವಾಗಿ ಗಾಯಗೊಂಡ ಪ್ರಭುಮಹರಾಜ ಸ್ವಾಮೀಜಿ ಆಸ್ಪತ್ರಗೆ ದಾಖಲಾಗಿದ್ದಾರೆ,
ಈ ಕುರಿತು ೬ ಜನ ಆರೋಪಿಗಳ ಪರ ಒಬ್ಬ ಆರೋಪಿಯನ್ನು ಹಿಡಿದು ಥಳಿಸಿದ ಗ್ರಾಮಸ್ಥರು
ರಾಯಭಾಗ ಪೊಲೀಸ್ ಠಾಣಾಯಲ್ಲಿ ದೂರು ದಾಖಲಾಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





