ನವಲಗುಂದ : ಮಳೆಯ ಆರ್ಭಟಕ್ಕೆ ಮನೆಗಳು ನೆಲಕ್ಕಚ್ಚಿದ ಘಟನೆ ತಾಲೂಕಿನ ಶಿಶ್ವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಿವಬಸವನಗರ ಆಶ್ರಯ ಕಾಲೋನಿ ಸೇರಿದಂತೆ ಗ್ರಾಮದಲ್ಲಿನ ಇದರಿಂದ ಬಡವರ ಬದುಕು ಬೀದಿಗೆ ಬಂದಿದೆ. ಸುಮಾರು ಎರಡು ಗಂಟೆಗೂ ಅಧಿಕ ಕಾಲ ಸುರಿದ ಮಳೆಗೆ ಮರ , ವಿದ್ಯುತ್ ಕಂಬ ಸಂಪೂರ್ಣ ನೆಲಕ್ಕಚ್ಚಿವೆ ಎಂದು ತಿಳಿದು ಬಂದಿದೆ.ಜನರು ವಿದ್ಯುತ್ ಇಲ್ಲದಂತೆ ಕತ್ತಲ್ಲಲ್ಲೇ ಕಾಲ ಕಳೆಯುವಂತಾಗಿದೆ.ಈ ಬಗ್ಗೆ ತಾಲೂಕಾ ಆಡಳಿತ ಹೆಚ್ಚಿನ ಗಮನ ಹರಿಸಿ , ನಿರಾಶ್ರಿತರಿಗೆ ಪರಿಹಾರ ನೀಡಲು ಮುಂದಾಗಬೇಕಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

