ಹುಬ್ಬಳ್ಳಿ : ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಜನರಿಗೆ ಸಾಮನ್ಯ ತಿಳುವಲಳಿಕೆ ಅತ್ಯಗತ್ಯ ಈ ನಿಟ್ಟಿನಲ್ಲಿ ಧಾರವಾಡ ಕಾಲಸಿರಿ ಪಿಲ್ಮ ಇನಸ್ಟಿಟ್ಯೂಟ್ ನಿಂದ ಉಚಿತ ಕಾರ್ಯಗಾರವನ್ನು ಏಪ್ರಿಲ್ ೨ ರಂದು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ನಿರ್ಧೆಶಕ ಸಿದ್ದಾರ್ಥ ಜಾಲಿಹಾಳ ಹೇಳಿದರು.
ನಗರದರಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನಿರ್ದೇಶನ ಅಭಿನಯ ಛಾಯಾಗ್ರಹಣ ಸಂಗೀತ ಮುಂತಾದ ತರಬೇತಿಯನ್ನು ನಿಡಲಾಗುವುದು, ಈ ಕಾರ್ಯಗಾರವು ಧಾರವಾಡ ಗಾಂಧಿನಗರದ ಬಂಡೆಮ್ಮ ದೇವಸ್ಥಾನದ ಹತ್ತಿರ ಇರುವ ಸಭಾಭವನದಲ್ಲಿ ಹಮ್ಮಿಕೋಳ್ಳಲಾಗಿದೆ ಎಂದರು ಆಸಕ್ತರು 8277211303, 9916985665 ಗೇ ಸಂಪರ್ಕಿಸಬಹುದು.
ಈ ಸಂದರ್ಭದಲ್ಲಿ ಒಂದು ಡಾ.ಕಲ್ಮೇಶರಾಜ ಹಾವೇರಿಪೇಟ, ಚಿತ್ರ ನಿರ್ದೇಶಕ ಅರವಿಂದ ಮುಳಗುಂದ , ರಾಹುಲ್ ದಥಪ್ರಸಾದ. ಬಾಲಿವುಡ ನಿರ್ದೇಶಕ ಅನಿಸ್ ಬಾರೂದವಾಲೆ, ಉಪಸ್ಥಿತರಿದ್ದರು.