Breaking News

ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಪ್ರಸಾದ ಅಬ್ಬಯ್ಯ ಭಾಗಿ


ಹುಬ್ಬಳ್ಳಿ: ದಿ ಹುಬ್ಬಳ್ಳಿ ಬುದ್ದಿಸ್ಟ್ ಅಸೋಸಿಯೇಶನ್ ವತಿಯಿಂದ ಇಂದು ಇಲ್ಲಿನ ಮಂಟೂರು ರಸ್ತೆಯ ಬುದ್ಧ ವಿಹಾರದಲ್ಲಿ ಹಮ್ಮಿಕೊಂಡಿದ್ದ “ ಬುದ್ಧ ಪೂರ್ಣಿಮೆ ” ಕಾರ್ಯಕ್ರಮವನ್ನು ಶಾಸಕ ಪ್ರಸಾದ ಅಬ್ಬಯ್ಯ ಅವರು ಉದ್ಘಾಟಿಸಿ , ಅಂಬೇಡ್ಕರರ ಜ್ಞಾನ ಹಾಗೂ ಭಗವಾನ್ ಬುದ್ಧರ ಧ್ಯಾನ ಪ್ರಸ್ತುತ ವಿಶ್ವದಲ್ಲಿ ಭಾರತವನ್ನು ಗುರುತಿಸುವಂತಾಗಿದೆ ಎಂದು ತಿಳಿಸಿದರು .

ಶಾಂತಿ- ಸಮಾನತೆಯ ಸಾರವೇ ಬೌದ್ಧಧರ್ಮವಾಗಿದೆ.ಶಾಂತಿ ಬಯಸುವ ವಿಶ್ವದ ಬಹುತೇಕ ರಾಷ್ಟ್ರಗಳು ನಮಗೆ ಯುದ್ಧ ಬೇಡ.ಭಗವಾನ್ ಬುದ್ಧಬೇಕು ಎಂದು ಹೇಳುತ್ತಿದ್ದು , ಪ್ರಸ್ತುತ ಜಗತ್ತು ಭಾರತವನ್ನು ಗುರುತಿಸುತ್ತಿರಲು ಅಂಬೇಡ್ಕರರ ಜ್ಞಾನ , ಭಗವಾನ್ ಬುದ್ಧರ ಧ್ಯಾನ ಒಂದೇ ಆಗಿದೆ ಎಂದು ಹೇಳಿದರು .

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *