Breaking News

ಬಡ್ಡಿ ಕುಳಗಳ ಅತಿಯಸಾಗೆ ಹುಬ್ಬಳ್ಳಿಯ ಕುಟುಂಬವೇ ಸರ್ವನಾಶ, ಇಬ್ಬರು ಮರಣ

ಹುಬ್ಬಳ್ಳಿ: ಮೀಟರ್ ಬಡ್ಡಿ ಕಿರುಕಳ ತಾಳಲಾರದೆ ಯುವಕ ಕಳೆದ ರಾತ್ರಿ ವಾಟ್ಸ್ ಆಫ್ ಮೆಸೇಜ್ ಮಾಡಿ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಸುನೀಲ್ ದೊಂಗಡಿ ಪ್ರಾಣ ಕಳೆದುಕೊಂಡ ಯುವಕ.
ಸ್ಥಳಕ್ಕೇ ಬಂದು ಮೋಬೈಲ್ ಚಪ್ಪಲಿ ನೋಡಿ ಕುಸಿದು ಬಿದ್ದು ಸಹೋದರನ ರಾಜು ದೊಂಗಡಿ ಆತ್ಮಹತ್ಯೆ ವಿಷಯ ತಿಳಿಯದಂತೆ ಸ್ಥಳದಲ್ಲೇ ಇನ್ನೊಬ್ಬ ಸಹೋದರ ಕೊನೆಯುಸಿರು ಎಳೆದಿದ್ದಾರೆ.ವ್ಯಾಪಾರಕ್ಕೆ ಬಡ್ಡಿ ಸಾಲ ಸುನೀಲ್ ಡೊಂಗಡಿ ಪಡೆದಿದ್ದರು. ಅವರ ಕಿರುಕಲ ತಾಳಲಾರದೆ ಸ್ನೇಹಿತನಿಗೆ ಹಾಗೂ ಸಹೋದರನಿಗೆ ವಾಟ್ಸ್ ಆ್ಯಪ್ ಸಂದೇಶ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *