ಧಾರವಾಡ : ಇಂದು ಜಯಕರ್ನಾಟಕ ಜನಪರ ವೇದಿಕೆಯಿಂದ ಕಾರ್ಗಿಲ್ ವಿಜಯೋತ್ಸವದ, ಅಂಗವಾಗಿ, ರಾಜ್ಯ ಉಪಾಧ್ಯಕ್ಷ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿರುವ ಕಾರ್ಗಿಲ್ ಸ್ತೂಪಕ್ಕೆ ಭಾವಪೂರ್ವಕವಾಗಿ ನಮನಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ್ ಜಾಧವ್, ಹರ್ಷದ್ ಪಠಾಣ್, ಕಮಲೂ ಫೂಲ್ವಾಲೆ ,ಕೃಷ್ಣ ಹುಬ್ಬಳ್ಳಿ ನಾಗರಾಜ್ ರಾಯಣ್ಣವರ್ ,ಬಾಬು ಗಾರವಾಲೆ , ಸೋಮು ಬೈಲವಾಡ, ರವಿ ಚಬನೂರ,ರವಿ ಪಾಟೀಲ, ಅಶೇೂಕ ಹಾದಿಮನಿ, ಅಶೇೂಕ ಬಿರದಾರ್, ಶ್ರೀಕಾಂತ್ ದಾಸನಕೊಪ್ಪ ಎಲ್ಲಪ್ಪ ಹೊಸಮನಿ, ನಾಗರಾಜ್ ದೊಡವಾಡ, ಮಲ್ಲಿಕಾರ್ಜುನ ಮೂಲಿಮನಿ, ರಘು ಜಕಣಾಚಾರಿ, ಪ್ರಭು ಹಿರೇಮಠ, ಪ್ರವೀಣ್ ದೇಸಾಯಿ. ಮುಂತಾದವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





