ಹುಬ್ಬಳ್ಳಿ : ನಗರದ ದೇವರಾಜ್ ಇಲ್ಲಿಯ ಹೆಗ್ಗೆರಿಪೂರದಲ್ಲಿ ಜನರು ಮಕ್ಕಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಅಡ್ಡಾಡುತ್ತಾರೆ. ಏಕೆಂದರೆ, ಇಲ್ಲಿ ಒಂದು ಕಂಬ
ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಇಂದೋ ನಾಳೆ ಬಿಳುವಂತೆ ಆಗಿದೆ. ಬಹಳ ಜನಜಂಗುಳಿ ಪ್ರದೇಶವಾಗಿದ್ದು ಸ್ಥಳೀಯರು ಅಪಾಯವನ್ನು ಅರಿತು ಆತಂಕದಲ್ಲಿ ಜೀವನ ದೂಡುತ್ತಿದ್ದಾರೆ.
ಇನ್ನೂ, ಕಂಬದಲ್ಲಿರುವ ವಿದ್ಯುತ್ ಕೇಬಲ್ ಗಳು ತುಂಡಾಗಿ ಬಿದ್ದಿವೆ. ಕೂಡಲೇ ಹೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

