Breaking News

ಕರುನಾಡ ಹೃದಯ ಗೆದ್ದ ಪೊಲೀಸರ ಈ ನಡೆ: ಗೆಳಯನ ನೆನೆದು ದೇವರು ಮೆಚ್ಚುವ ಕೆಲಸ ಮಾಡಿದ ಹುಬ್ಬಳ್ಳಿಯ ಪೋಲಿಸರು.

2002ನೇ ಬ್ಯಾಚನ ದಿ. ಮಂಜುನಾಥ್ ತಂದೆ ಶೇಖಪ್ಪ ಮೆಣಸಿನಕಾಯಿ ಪೂರ್ವ ಸಂಚಾರಿ ಪೊಲೀಸ್ ಠಾಣೆ ಹುಬ್ಬಳ್ಳಿ 13-10-2023 ರಂದು ಅಕಸ್ಮಿಕವಾಗಿ ನಿಧನ ಹೊಂದಿದ್ದು ಅವರ ತಂದೆಯವರಿಗೆ ಸಹಾಯಾರ್ಥವಾಗಿ 2002ನೇ ಬ್ಯಾಚನ ಸ್ನೇಹಿತರ ಬಳಗದಿಂದ

ಸಂಗ್ರಹಿಸಿರುವ1,08,000 ರೂಪಾಯಿಗಳನ್ನು ಅವರ ಸ್ವಗ್ರಾಮವಾದ ಕಮಡೊಳ್ಳಿಗೆ ಹೋಗಿ ಅವರ ತಂದೆ ಶೇಖಪ್ಪ ಮೆಣಸಿನಕಾಯಿಯವರಿಗೆ ಒಂದು ಲಕ್ಷ ರೂಪಾಯಿ ಚೆಕ್ ಹಾಗೂ 8000 ನಗದು ಹಣವನ್ನು ಅವರ ವೃದ್ಯಾಪ್ಪ ಜೀವನಕ್ಕೆ ಅನುಕೂಲವಾಗಲೆಂದು ಈ ದಿನ ಮುಟ್ಟಿಸಿರುತ್ತದೆ ನಮ್ಮ ಮಗನ ಸ್ನೇಹಿತರಾದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು

Share News

About Shaikh BigTv

Check Also

ರಾಜ್ಯದಲ್ಲಿ ಹೀನ ಕೃತ್ಯ : ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಗರ್ಭಪಾತ ಮಾಡಿಸಿದ ಶಿಕ್ಷಕ.!

ಚಿತ್ರದುರ್ಗ/ಚಳ್ಳಕೆರೆ: ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಕಪ್ಪುಚುಕ್ಕೆ ಹಚ್ಚುವಂತಹ ಘಟನೆಯೊಂದು ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *