Breaking News

ಬಾಂಗ್ಲಾದೇಶದಲ್ಲಿ ಹಿಂದೂಗಳು, ದೇವಾಲಯಗಳ ರಕ್ಷಣೆಗಾಗಿ ಮನವಿ ಸಲ್ಲಿಕೆ

ಹುಬ್ಬಳ್ಳಿ: ಬಾಂಗ್ಲಾದೇಶದಲ್ಲಿ ಹಿಂದೂಗಳು ಹಾಗೂ ದೇವಾಲಯಗಳ ರಕ್ಷಣೆಗಾಗಿ ಭಾರತ ಸರ್ಕಾರವು ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ತಹಶೀಲ್ದಾರ ಮೂಲಕ ಕೇಂದ್ರ ಸರ್ಕಾರಕ್ಕೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿ ಸಲ್ಲಿಸಿದರು. ‌
ಈ ಸಂದರ್ಭದಲ್ಲಿ ವೇಕಟೇಶ ಗೋಲ್ಲರ, ಶಿವಾನಂದ ಆಹೇಟ್ಟಿ, ಮುರಳಿಧರ ಹೇಬಸೂರ, ಧಯಾನಂದ ಹೋನಕೇರಿ, ಶಿದ್ದಯ್ಯಾ ಹಿರೇಮಠ, ನೀಲಪ್ಪ ಕಿಲಾರಿ, ಧಯಾನಂದ ಶಿರಕೋಳ, ಮಧನಮೋಹನ ಆನೇಗುಂದಿ, ನಮೀಥ ಪಾಟೀಲ, ಬಸವರಾಜ ಸಾಮೂಜಿ ಮಾರುತಿ ಗೋಲ್ಲರ, ಎಮ್ ಬಿ ಬಿರಾದರ ಇತರರು ಉಪಸ್ಥಿತರಿದ್ದರು.

Share News

About Shaikh BigTv

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *