Breaking News

ಸಮಯಕ್ಕೆ ಸರಿಯಾಗಿ ಬಾರದ ಬಸ್ : ಡಿಪೋ ಮ್ಯಾನೇಜ‌ರ್ ಗೆ ತರಾಟೆ ತೆಗೆದುಕೊಂಡ ಶಾಸಕ

ನವಲಗುಂದ: ನಿಗದಿತ ವೇಳೆಗೆ ಬಸ್‌ ಬರದೇ ಇರುವದರಿಂದ ಪ್ರತಿ ದಿನ ಕಾಯುವ ಪರಿಸ್ಥಿತಿ ಉಂಟಾಗಿದೆ. ದಿನಂಪ್ರತಿ ಶಾಲಾ ಕಾಲೇಜು ಹಾಗೂ ತಮ್ಮ ತಮ್ಮ ಕಾರ್ಯ ನಿಮಿತ್ತವಾಗಿ ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಪಟ್ಟಣದಿಂದ ಜನರು ತೆರಳುವರು. ಆದರೆ ಎನ್.ಎಚ್.ಕೋನರಡ್ಡಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಡಿಪೋ ಮ್ಯಾನೇಜ‌ರ್ ಗೆ ತರಾಟೆ ತೆಗೆದುಕೊಂಡಿದ್ದಾರೆ.

ಇಂದು ಮುಂಜಾನೆ ಸಹಿತ ಬಸ್ ಇಲ್ಲದೇ ನೂರಾರು ಪ್ರಯಾಣಿಕರು ಕಾಯುತ್ತ ನಿಂತ ದನ್ನು ಗಮನಿಸಿ ವಿಚಾರಿಸಿದಾಗ ತಮಗೆ ಪ್ರತಿದಿನ ಸರಿಯಾಗ ನೇಲೆಗೆ ಬಸ್ ಬಗ್ಗೆ ಮಾಹಿತಿ ತಿಳಿದ ಅವರು ಕೂಡಲೇ ನಾಳೆಯಿಂದ ಸರಿಯಾದ ವೇಳೆಗೆ ಬಸ್ ಬಿಡದೇ ಇದ್ದರೇ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *