ಭಾನುವಾರ ಮಧ್ಯಾಹ್ನ ಐವರು ಸ್ನೇಹಿತರು ಗ್ರಾಮದ ಸಮೀಪದಲ್ಲಿದ್ದ ಬಾವಿಯೊಂದರಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ಈಜು ಬಾರದ ಓರ್ವ ಬಾಲಕ ಬಾವಿಗೆ ಇಳಿದಿದ್ದು, ಆತನನ್ನು ರಕ್ಷಿಸಲು ಹೋದ ಮತ್ತೊಬ್ಬ ಕೂಡ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮುಚಳಂಬ ಗ್ರಾಮದ ಅವಿನಾಶ ಶರಣಪ್ಪ ಮಚಕೂರೆ, ಭಾಲ್ಕಿ ತಾಲೂಕಿನ ಕೋಟಗೇರಾ ಗ್ರಾಮದ ಬಾಗೇಶ ಕಮಲಾಕರ ಮಾನೆ ಮೃತಪಟ್ಟ ಬಾಲಕರು.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

