Breaking News

ಹುಬ್ಬಳ್ಳಿ : ಮಹಾಯಗಕ್ಕೆ ವೀರೇಂದ್ರ ಹೆಗಡೆಯವರಿಂದ 5 ಲಕ್ಷ ದೇಣಿಗೆ.

ಹುಬ್ಬಳ್ಳಿ ಗೋಕುಲ ರಸ್ತೆ, ರಾಮಕೃಷ್ಣ ನಗರದಲ್ಲಿರುವ ಶ್ರೀಮದ್ ದೇವಾದಿದೆವ 1008 ಮಹಾವಿರ ತೀರ್ಥಕರ ತ್ರಿಕೂಟ ಜಿನಮಂದಿರ ಮನಸಾಗಿರಿಗೆ ಪ್ರತಿಷ್ಠಾಪನ ಹಾಗೂ ಮಾನ ಸ್ಥಾಪೋoಬರಿ ಚತುರ್ಮುಖ ಜೀನ ಬಿಂಬಗಳ ಪಂಚಕಲ್ಯಾಣ

ಪ್ರತಿಷ್ಠಾಪನ ಮಹೋತ್ಸವ ವಿಶ್ವಶಾಂತಿ ಮಹಾಯಾಗದ ಕಾರ್ಯಕ್ರಮದ ಕಾರ್ಯ ಚಟುವಟಿಕೆಗಾಗಿ 5 ಲಕ್ಷ ಕಾರ ಚಟುವಟಿಕೆ ಮೊತ್ತವನ್ನು ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಕಳುಹಿಸಿ ಕೊಟ್ಟಿದ್ದಾರೆ. ಶ್ರೀ ಮಂಜುನಾಥ ಸ್ವಾಮಿಯವರ ಅನುಗ್ರಹ ಇರಲಿ ಎಂದು ಹಾರೈಸಿದ್ದಾರೆ.

Share News

About Shaikh BigTv

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *