ಮಂಡ್ಯ: ಎರಡು ಬೈಕುಗಳ ಮುಖಾಮುಖಿ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವು ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದಮುರಕನಹಳ್ಳಿ ಬಳಿ ಘಟನೆಗ್ರಾಮದ ಮಹದೇವೇಗೌಡರ ಮನೆಯ ಬಳಿ ಕಾಲುವೆ ಏರಿ ಮೇಲೆ ನಡೆದಿದೆ.ಮೃತ ವ್ಯಕ್ತಿ ಮೊಸಳೆಕೊಪ್ಪಲು ಗ್ರಾಮದ ರಂಗೇಗೌಡರ ಪುತ್ರ ಎಂ.ಆರ್.ಮಹೇಂದ್ರ(35) ಮೃತ ದುರ್ದೈವಿ. ಮೃತರು ಪತ್ನಿ ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ..ಸ್ಥಳಕ್ಕೆ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ..ಆಸ್ಪತ್ರೆ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





