ಧಾರವಾಡ
ಕೃಷಿ ಮೇಳಕ್ಕೆ ಸಿಎಂ ಕುಮಾರಸ್ವಾಮಿ ಗೈರು ಹಿನ್ನೆಲೆ
ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಹೇಳಿಕೆ
ಬಹಳ ಕಾರ್ಯಕ್ರಮಗಳಿರುವ ಕಾರಣ ಅವರು ಕಾರ್ಯಕ್ರಮಗಳು ಇರುವ ಕಾರಣ ಮುಖ್ಯಮಂತ್ರಿಗಳು ಬಂದಿಲ್ಲ
ನಾನೂ ಕೂಡ ಕೃಷಿ ಮೇಳಕ್ಕೆ ಬನ್ನಿ ಅಂದಿದ್ದೆ
ಆದ್ರೆ ಸಿಎಂ ನನಗೆ ಅಟೆಂಡ್ ಮಾಡುವಂತೆ ಹೇಳಿದ್ರು
ಕುಮಾರಸ್ವಾಮಿ ಅವರು ಬಹಳ ಬ್ಯುಸಿ ಇದಾರೆ
ಬಹಳ ಕಾರ್ಯಕ್ರಮಗಳ ಒತ್ತಡ ಹೆಚ್ಚಿರುವ ಹಿನ್ನೆಲೆ ಬಂದಿಲ್ಲ
ಹಾಗಂತ ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿದ್ದಾರೆ ಅಂತಿಲ್ಲ
ನಮ್ಮದೇನಿದ್ರೂ ಸಮಗ್ರ ಕರ್ನಾಟಕ ಧೋರಣೆ
ಯಾವ ರೆಸಾರ್ಟ್ ರಾಜಕಾರಣವೂ ನಮ್ಮ ರಾಜ್ಯದಲ್ಲಿ ಇಲ್ಲ
ಎಲ್ಲವೂ ಕೂಡ ಮಾಧ್ಯಮಗಳ ಸೃಷ್ಟಿ ಅಷ್ಟೇ
ಧಾರವಾಡದಲ್ಲಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಹೇಳಿಕೆ
bigtvnews | Hubli Dharwad News | Kannada News | Karnataka News Hubli News | News In Hubli | Local news





