ಹುಬ್ಬಳ್ಳಿ : ನಗರದ ಅಂರೋಗೋಳ ಜಿಲ್ಲಾ ನ್ಯಾಯಾಧೀಶರಾದ ಮಾರುತಿ ಬಾಗಡೆ ನ್ಯಾಯಾಲಯಗಳ ಸಂಕೀರ್ಣ ಇವರ ವಸತಿಗೃಹದಲ್ಲಿ ನಾಗರಹಾವು ಪತ್ತೆ ಆಗಿತ್ತು ಆತಂಕ ಗೊಂಡ ಪೋಲಿಸ್ ಸಿಬ್ಬಂದಿ ಅಜೀತಕುಮಾರ್ ಅವರು ಊರಾಗ ತಾಡ್ನಿ ನಾಗರಾಜ ಅವರಿಗೆ ಕರೆ ಮಾಡಿ ಹಾವು ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗ ತಂನ್ ನಾಗರಾಜ ಕೆಲವು ಗಂಟೆಗಳ ಕಾಲ ಹುಡುಕಾಟ ನಡೆಸಿ ನಾಗರಹಾವು ಹಿಡಿದು ಆತಂಕ ದೂರು ಮಾಡಿದ್ದಾರೆ. ನಂತರ ಹಾವು ಅರ್ಣಂಕೆ ಬಿಟ್ಟು ರಕ್ಷಣೆ ಮಾಡಿದ್ದಾರೆ. ಇವರ ಕಾರ್ಯಕ್ಕೆ ನ್ಯಾಯಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

