Breaking News

ಪೇಟಿಎಂ ಕಸ್ಟಮರ್ ಕೇರಗೆ ಕರೆಮಾಡಿದ ವ್ಯಕ್ತಿಗೆ ವಂಚನೆ : ಮುಂದೆನಾಯ್ತು ನೀವೆ ನೋಡಿ


ಹುಬ್ಬಳ್ಳಿ : ಹಣ ಪಡೆಯಲು ಪೇಟಿಎಂ ಕಸ್ಟಮರ್ ಕೇರಗೆ ಕರೆಮಾಡಿದ ವ್ಯಕ್ತಿ ವಂಚನೆ ಒಳಗಾಗಿದ್ದಾನೆ.

ಶಾಂತಿನಗರದ ಎಲ್.ಎಸ್.ಗೋನಸಾಲ್ವಿಸ್ ಎಂಬುವವರಿಗೆ ಅಪರಿಚಿತ ವ್ಯಕ್ತಿ 2 ಲಕ್ಷ ರೂ ವಂಚಿಸಿರುವ ಪ್ರಕರಣ ಸೈಬರ್ ಠಾಣೆಯಲ್ಲಿ ದಾಖಲಾಗಿದೆ .

ಗೋನಾಸಾಲ್ವಿನ್ ಎಂಬವರು ಪೇಟಿಎಂ ನಿಂದ ಯಾರಿಗೆ ಹಣ ಸಂದಾಯ ಮಾಡಲು ಹೋಗಿ ತಮ್ಮಖಾತೆಯಿಂದ 1661 ರೂ ಕಳೆದುಕೊಂಡುದ್ದರು . ಇದನ್ನು ಪಡೆಯಲು ಬ್ಯಾಂಕ್ ಸಿಬ್ಬಂದಿ ಸಲಹೆ ಪಡೆದು ಕಸ್ಟಮರ್ ಕೇರೆಗೆ ಕರೆ ಮಾಡಿದ್ದಾರೆ.ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ ಇವರಿಗೆ ಆ್ಯಪ್ ಡೌನ್‌ಲೋಡ್ ಮಾಡಲು ಸೂಚಿಸಿದ್ದಾನೆ . ಅದರಲ್ಲಿ ಬ್ಯಾಂಕ್ ಖಾತೆಯ ವಿವರ ಹಾಕಲು ತಿಳಿಸಿದ್ದಾನೆ . ನಂತರ ಇವರ ಖಾತೆಯಿಂದ ಮೊದಲಿಗೆ 25 ಸಾವಿರದಂತೆ ಎಂಟು ಬಾರಿ ತೆಗೆದುಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ .

Share News

About admin

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *