Breaking News

ಖ್ಯಾತ ಜೋತಿಷ್ಯ ಚಂದ್ರಶೇಖರ ಗುರೂಜಿ ಬೀಕರ ಹತ್ಯೆ

ಹುಬ್ಬಳ್ಳಿ; ನಗರದ ಶ್ರೀ ನಗರ ಕ್ರಾಸ್ ಬಳಿಯಿರುವ ಖಾಸಗಿ ಹೊಟೇಲ್ ಬಳಿ ಖ್ಯಾತ ಜೋತಿಷ್ಯ ಶ್ರೀ ಚಂದ್ರಶೇಖರ ಗುರುಜಿಯನ್ನು ಚಾಕು ಇರಿದು ಹತ್ಯೆ ಮಾಡಲಾಗಿದೆ.ಇನ್ನೂ ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂಇದಿಲ್ಲ , ಘಟನಾ ಸ್ಥಳಕ್ಕೆ ವಿದ್ಯಾ ನಗರ ಪೋಲಿಸ್ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *