ಹುಬ್ಬಳ್ಳಿ: 2A ಮೀಸಲಾತಿಗಾಗಿ ಮತ್ತೆ ಹೋರಾಟ ಆರಂಭಿಸಿದ ಪಂಚಮಸಾಲಿ ಸಮಾಜದವರು.
ಹುಬ್ಬಳ್ಳಿಯಲ್ಲಿಂದು ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಮೀಸಲಾತಿ ಹೋರಾಟ ಮಾಡಲಾಯಿತು.
ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮೂಲಕ ಹೋರಾಟ ಆರಂಭ ಮಾಡಲಾಯಿತು.ಚೆನ್ನಮ್ಮ ವೃತ್ತದಿಂದ ಬಂಕಾಪುರ ಚೌಕದವರಿಗೆ ಬೈಕ್ ರ್ಯಾಲಿ ಬಳಿಕ ಅಲ್ಲಿಂದ ಗಬ್ಬೂರು ಬೈಪಾಸ್ ವರಿಗೆ ಪಾದಯಾತ್ರೆ ಮಾಡಿದರು.ಗಬ್ಬೂರು ಬೈಪಾಸ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ನಡೆಸಲಾಯಿತು.ವಿವಿಧ ಜಿಲ್ಲೆಗಳಿಂದ ಗಬ್ಬೂರು ಬೈಪಾಸ್ ಬಳಿ ಆಗಮಿಸುತ್ತಿರುವ ಪಂಚಮಸಾಲಿಗರು.
bigtvnews | Hubli Dharwad News | Kannada News | Karnataka News Hubli News | News In Hubli | Local news





