ಹುಬ್ಬಳ್ಳಿಯ ತಾರಿಹಾಳ ಕ್ವಾರ್ಟರ್ಸ್ ನಲ್ಲಿ ಒರ್ವ ವ್ಯಕ್ತಿ ಕಳ್ಳತನ ಮಾಡಿದ್ದಾನೆ. ಎಂದು ಆತನನ್ನು ಸಾರ್ವಜನಿಕರು ಹಿಡಿದು 112 ಗೆ ಕರೆ ಮಾಡಿದ್ದು ಹೊಯ್ಸಳ 11 ದೇವರು ಸ್ಥಳಕ್ಕೆ ಆಗಮಿಸಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ನವನಗರ ಠಾಣೆಗೆ ಒಪ್ಪಿಸಿರುತ್ತಾರೆ.
ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕುನಿಂದ ಕೊಲೆ ಯತ್ನ ನಗರದಲ್ಲಿ …