Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …
Read More »ನೈರುತ್ಯ ರೈಲ್ವೆ ಆಡಳಿತಾತ್ಮಕ ‘ಎಂಜಿನ್’ ಫೇಲ್.. ಡಿಎಆರ್ ಎಕ್ಸಾಂ ತಪ್ಪಿದವರಿಗೆ ಇನ್ನೊಂದ್ಸಾರಿ ಚಾನ್ಸ್..
ಧಾರವಾಡ ಬಳಿ ನಡೆದಿದ್ದ ಒಂದ್ ಘಟನೆ ಉತ್ತರಕರ್ನಾಟಕದ ಸಾವಿರಾರು ಯುವಕರ ಸರ್ಕಾರಿ ನೌಕರಿ ಪಡೆಯೋ ಅವಕಾಶಕ್ಕೆ ಕಲ್ಲು ಹಾಕಿತ್ತು. ಕರ್ತವ್ಯ ಪ್ರಜ್ಞೆಯಿಲ್ಲದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ವರ್ತಿಸಿದ್ರಿಂದಾಗಿ ಯುವಕರು ರಾತ್ರಿಯಿಡೀ ನಿದ್ದೆಗೆಟ್ಟಿದ್ರಲ್ಲದೇ, ತಾವ್ ತಪ್ರು ಮಾಡದೇ ಅವಕಾಶ ಕಳ್ಕೊಂಡು ಕೈಕೈ ಹಿಸುಕಿಕೊಳ್ತಿದ್ರು. ಆದ್ರೇ, ರಾಜ್ಯ ಸರ್ಕಾರ ಅಷ್ಟೇ ಬೇಗ ಸ್ಪಂದಿಸಿ, ಯುವಕರ ಮೊಗದಲ್ಲಿ ಮಂದಹಾಸ ಮೂಡಿಸಿತು. ಅಷ್ಟಕ್ಕೂ ಆಗಿರೋದೇನು, ಇಲ್ಲಿದೆ ನೋಡಿ. ಸಮಯ ಬೆೆಳಗ್ಗೆ 6 ಗಂಟೆ. ಹುಬ್ಬಳ್ಳಿಯ ನೈರುತ್ಯ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news
























