Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …
Read More »‘ಬೆರಳ್ ಸರಿಯಿಲ್ವೆಂದು ಕೈ ಕುಯ್ದುಕೊಳ್ಳೋಕಾಗುತ್ತಾ’- ಸಚಿವ ಯು ಟಿ ಖಾದರ್..
ಅಖಂಡ ಕರ್ನಾಟಕದಲ್ಲಿ ದ್ಕೊಂಡು ರಾಜಕೀಯಕ್ಕಾಗಿ ಪ್ರತ್ಯೇಕ ರಾಜ್ಯ ಕೇಳಿದ್ರೇ ಅವರೆಲ್ಲ ಈ ರಾಜ್ಯದ ದ್ರೋಹಿಗಳು ಅಂತ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವ್ರು, ಬೆರಳು ಸರಿಯಿಲ್ಲ ಅಂದ್ರೇ ಕೈಯನ್ನ ಕತ್ತರಿಸೋದು ಸರಿಯಲ್ಲ. ಸಾಕಷ್ಟು ಮಂದಿ ಹೋರಾಟ ಮಾಡಿಕೊಂಡು ಅಖಂಡ ಕರ್ನಾಟಕವನ್ನ ಕಟ್ಟಿದಾರೆ. ಕನ್ನಡ, ಕರ್ನಾಟಕ ಹಾಗೂ ಕನ್ನಡಿಗರು ಒಂದೇ. ಅದು ಹಾಗೇ ಇರಬೇಕು ಅನ್ನೋದು ನಮ್ಮ ಆಶಯ. ಅಭಿವೃದ್ಧಿಯಲ್ಲಿ ಹಿನ್ನಡೆಯಾದ್ರೇ ಅದಕ್ಕಾಗಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news
























