Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …
Read More »ರಸ್ತೆ ಅಪಘಾತದಲ್ಲಿ ಯುವಕ ದುರ್ಮರಣ.
ಗೂಡ್ಸ್ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು. ರಂಗನಾಥ್ ಪಾತ್ರೂಟಿ(೩೫) ಸಾವೀಗಿಡಾದ ದುರ್ದೈವಿ. ಮೃತ ವ್ಯಕ್ತಿ ಹುಬ್ಬಳ್ಳಿ ತಾಲೂಕಿನ ರೇವಡಿಹಾಳ ಗ್ರಾಮದ ನಿವಾಸಿಯಾಗಿದ್ದ. ಧಾರವಾಡದಿಂದ ತಮ್ಮ ಗ್ರಾಮ ರೇವಡಿಹಾಳಕ್ಕೆ ಹೋಗುವಾಗುತ್ತಿರುವಾಗ ರಸ್ತೆ ಅಪಘಾತ. ರಾಷ್ಟ್ರೀಯ ಹೆದ್ದಾರಿ ಇಟ್ಟಿಗಟ್ಟಿ ಬಳಿ ಅಪಘಾತ. ಲಾರಿ ಡ್ರೈವರ್ ಮತ್ತು ಕಿನ್ನರ್ ಸ್ಥಳದಿಂದ ಪರಾರಿ. ಧಾರವಾಡ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ. ಅಪಘಾತದಿಂದಾಗಿ ಲಾರಿ ಮುಂಭಾಗ ಹಾಗೂ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news
























