Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …
Read More »ನಮ್ ಹೊಟ್ಟೆ ಮೇಲ್ಯಾಕೇ ಹೊಡೀತೀರಿ…?
ಮೂಗು ಹಿಡಿದ್ರೇ ಬಾಯಿ ತೆರೆಯುತ್ತೆ ಅನ್ನೋದು ನಿಜ. ಎಷ್ಟೇ ಹೇಳಿದ್ರೂ ಏನೇ ಡೆಡ್ ಲೈನ್ ಕೊಟ್ರೂ ಆಟೋಚಾಲಕರು, ಮಾಲೀಕರು ಎಚ್ಚೆತ್ತುಕೊಂಡಿರಲಿಲ್ಲ. ಯಾವಾಗ ಆರ್ ಟಿಒ ಪೊಲೀಸರ ಜತೆ ಸೇರಿ ರೇಡ್ ಮಾಡೋಕೆ ಶುರುವಾದರೋ ಆಗ ಆಟೋ ಚಾಲಕರಿಗೆ ಸರಿಯಾಗಿ ಬಿಸಿ ಮುಟ್ಟಿದೆ. ರೂಲ್ಸ್ ಫಾಲೋ ಮಾಡಿ, ಬೇಡ ಅನ್ನೋ ನಮ್ಮ ಸಮಸ್ಯೆಯನ್ನೂ ಕೇಳಿ ಅಂತಿವೆ ಆಟೋ ಸಂಘಟನೆಗಳು. ಹುಬ್ಬಳ್ಳಿ-ಧಾರವಾಡ ಪೊಲೀಸರು ಈಗ ಸಾಕಷ್ಟು ಸ್ಟ್ರಿಕ್ಟ್ ಆಗ್ಬಿಟ್ಟಿದಾರೆ. ವಾರದಿತ್ತೀಚಿಗಂತೂ ಅಪರಾಧಿಗಳಿಗಷ್ಟೇ ಅಲ್ಲ, …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news
























