ಹಲವು ಗಂಟೆಗಳು ಕಳೆದರೂ ಆರೋಪಿಗಳ ಬಂಧನವಿಲ್ಲ..! ಹುಬ್ಬಳ್ಳಿಯಲ್ಲಿ ಯುವಕನ ಕಿಡ್ನ್ಯಾಪ್ ಆರೋಪ, ಶೆಡ್ಡಿನಲ್ಲಿ ಅಮಾನುಷ ಹಲ್ಲೆ..! ಹಲವು ಗಂಟೆಗಳು ಕಳೆದರೂ …
Read More »ನರೇಂದ್ರ ಮೋದಿ ಹವಾ ಇಲ್ವೇ ಇಲ್ಲ- ಈಶ್ವರ ಖಂಡ್ರೇ
ತುಮಕೂರು ಬ್ರೇಕಿಂಗ್… ಕೆಪಿಸಿಸಿ ಕಾರ್ಯಾದ್ಯಕ್ಷ ಈಶ್ವರ್ ಖಂಡ್ರೆ ಹೇಳಿಕೆ… ತುಮಕೂರಿನ ಸಿದ್ದಗಂಗಾ ಮಠದಲ್ಲಿ ಹೇಳಿಕೆ… ಕೆಪಿಸಿಸಿ ಕಾರ್ಯಾಧ್ಯಕ್ಷನಾದ ಮೇಲೆ ಮೊದಲ ಬಾರಿಗೆ ಶ್ರೀಗಳ ಧರ್ಶನ ಪಡೆದು ಆಶಿರ್ವಾದ ಪಡೆಯಲಿಕ್ಕೆ ಬಂದಿದ್ದೆ. ಶ್ರೀಗಳ ಆಶಿರ್ವಾದ ಪಡೆದು ರಾಜ್ಯದ ಉದ್ದಗಲಕ್ಕೂ ನಮ್ಮ ಪಕ್ಷ ವನ್ನ ಬಲಪಡಿಸಲಿದ್ದೇನೆ. ಎಲ್ಲಾ ಸಮುದಾಯವನ್ನ ಜೊತೆಯಲ್ಲಿ ತೆಗೆದುಕೊಂಡು ಕರ್ನಾಟಕದ ಶ್ರೆಯೋಭಿವೃದ್ದಿಗೆ ಶ್ರಮಿಸುತ್ತೇನೆ. ಕೆಪಿಸಿಸಿ ಕಾರ್ಯದ್ಯಕ್ಷ ಸ್ಥಾನ ಸಿಕ್ಕ ವಿಚಾರ. ನಾನು ನಿಷ್ಠೆ ಯಿಂದ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದಿದ್ದೇನೆ. ನಮ್ಮ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news

























