ಹುಬ್ಬಳ್ಳಿ-ಧಾರವಾಡ: ನೂತನ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು ಹುಬ್ಬಳ್ಳಿಗೆ ಬಂದು ಇನ್ನೂ ಎರಡರಿಂದ ಮೂರು ದಿನಗಳಷ್ಟೇ ಆಗಿದೆ… ಹೊಸ …
Read More »ಹಾವಿಗೆ ಹಾಲೆರದರೇನು ಫಲ.. ಸ್ವಾಮೀಜಿಯಿಂದ ಹಸಿದ ಹೊಟ್ಟೆಗೆ ಹಾಲುಣಿಸುವ ಪುಣ್ಯದ ಕೆಲಸ
ಹಾವಿಗೆ ಹಾಲೆರೆದ್ರೇ ಕಚ್ಚೋದನ್ನ ಬಿಟ್ಟೀತೇ.. ಖಂಡಿತಾ ಇಲ್ಲ. ಆದ್ರೇ, ನಾಗರಪಂಚಮಿ ಬಂದ್ರೇ ಸಾಕು ಹುತ್ತಕ್ಕೆ, ಕಲ್ಲು ನಾಗರಕ್ಕೆ ಲೀಟರ್ ಗಟ್ಟಲೇ ಹಾಲೆರೆಯೋದನ್ನ ಇನ್ನೂ ಬಿಟ್ಟಿಲ್ಲ. ಆಚರಣೆ ತಪ್ಪಲ್ಲ. ಆದ್ರೇ, ಅದರ ಹೆರಸಿನಲ್ಲಿ ಮೌಢ್ಯ, ದುಂದು ವೆಚ್ಚ ಬೇಡ ಅಂತಿದಾರೆ ಇಲ್ಲೊಬ್ಬ ಸ್ವಾಮೀಜಿ. ನಾಗರಪಂಚಮಿಯನ್ನೇ ಮಕ್ಕಳ ಹಬ್ಬ, ಬಸವಣ್ಣನ ಹಬ್ಬ ಅಂತ ಆಚರಿಸಲು ಶ್ರೀಗಳು ಜಾಗೃತಿ ಮೂಡಿಸ್ತಿದಾರೆ. ಹಾಲುಣಿಸುತ್ತಿರುವ ಮನಸ್ಸು ಪರಿಶುದ್ಧ. ಹಸಿದ ಹೊಟ್ಟೆಗಳೂ ಮುಗ್ಧ.. ಇದರಲ್ಲೇ ಕಾಣ್ತಿದೆ ದೈವತ್ವ. ಇದೇ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news























