ಕ್ರಿಕೆಟ್ ಬೆಟ್ಟಿಂಗ್ ದಂಧೆ ಇದು ಸಾದಾ ವಿಷಯ ಅಲ್ಲ! ಐಪಿಎಲ್ ಸಮಯದಲ್ಲಿ ಜೋರಾಗೋ ಈ ಅಕ್ರಮ ಜಾಲ ಈಗ ಸ್ಫೋಟಕ …
Read More »1 ಕೋಟಿ ಡಿಮ್ಯಾಂಡ್ ಇಟ್ಟ ಕಿಡ್ನ್ಯಾಪರ್ಸ್ ಕೈಗೆ ಬಿದ್ದಿದ್ದು ಮಾತ್ರ ಕೋಳ..
ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಎಮ್.ಎನ್. ನಾಗರಾಜ್ ಹೇಳಿಕೆ. ಹಣದಾಸೆಗೆ ವಿದ್ಯಾರ್ಥಿಯನ್ನು ಅಪಹರಿಸಿದ್ದ ಹತ್ತು ಆರೋಪಿಗಳ ಬಂಧನ. ಶಾನು ಕಣವಿ, ಅಬ್ದುಲ್ರೆಹಮಾನ್ ಶಿರೂರ್, ಸೂರ್ಯಕಾಂತ ಬಂಡಾರಿ, ಶಿವರಾಜ ಉಮಚಗಿ, ಮಾರುತಿ ಹಣಗಿ, ಭರತ್ ಸರ್ವೋದೆ, ಮಹ್ಮದ್ಆಜಾದ್ ಕಾರಡಗಿ, ರವಿ ಬೆಟಗೇರಿ, ರಂಗನಾಥ ದಂಡಗಿ, ಹರೀಶ ಮಾಳಿ ಬಂಧಿತರು. ವಿದ್ಯಾರ್ಥಿ ಅಬ್ದುಲ್ ರಫಾ (14)ನನ್ನು ಅಪಹರಿಸಿದ್ದರು. ಉದ್ಯಮಿ ನಜೀರ್ಅಹ್ಮದ್ ಅತ್ತಾರ ಎಂಬುವರ ಮಗ ಅಬ್ದುಲ್ರಫಾ. ಹುಬ್ಬಳ್ಳಿಯ ಸೇಂಟ್ ಆಂಥೋನಿ ಶಾಲೆಯ ಬಳಿಯಿಂದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news























