ಹುಬ್ಬಳ್ಳಿ-ಧಾರವಾಡ: ನೂತನ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು ಹುಬ್ಬಳ್ಳಿಗೆ ಬಂದು ಇನ್ನೂ ಎರಡರಿಂದ ಮೂರು ದಿನಗಳಷ್ಟೇ ಆಗಿದೆ… ಹೊಸ …
Read More »ಮಲ ಸುರಿಕೊಳ್ಳಲು ಬಿಜೆಪಿ ನಾಯಕರೇ ಕಾರಣ- ಮೋಹನ್ ಹಿರೇಮನಿ
ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿರೋ ಗುತ್ತಿಗೆ ಪೌರ ಕಾರ್ಮಿಕರ ನಾಲ್ಕು ವೇತನ ಒಂದು ವಾರದೊಳಗೆ ನೀಡದಿದ್ರೇ ಜಿಲ್ಲೆಯ ಎಲ್ಲ ದಲಿತ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸೋದಾಗಿ ಪಾಲಿಕೆ ಸದಸ್ಯ ಮೋಹನ್ ಹಿರೇಮನಿ ಎಚ್ಚರಿಸಿದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವ್ರು, ಪಾಲಿಕೆಯಲ್ಲಿರೋ ಪೌರ ಕಾರ್ಮಿಕರ ಮೇಲೆ ಅಧಿಕಾರದಲ್ಲಿರೋ ಬಿಜೆಪಿ ಹಾಗೂ ಅಧಿಕಾರಿಗಳು ಹೊಲಸು ರಾಜಕೀಯ ಮಾಡ್ತಿದಾರೆ. ನಾಲ್ಕು ತಿಂಗಳಿನಿಂದ ವೇತನವಿಲ್ಲದೇ ಕಾರ್ಮಿಕರು ಬದುಕೋದಾದ್ರೂ ಹೇಗೆ ಹೇಳಿ, ಇಂಥದರಲ್ಲಿ ಪೌರ ಕಾರ್ಮಿಕರ ಪರ ಹೋರಾಡಿದವರನ್ನೇ ಗಡಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news























