Breaking News

Recent Posts

ಹುತಾತ್ಮ ಯೋಧನ ಅಂತ್ಯಕ್ರಿಯೆಗೂ ಇಲ್ವಾ ಜಾಗ..

ಜಮ್ಮು‌ಕಾಶ್ಮೀರದಲ್ಲಿ  ವಿದ್ಯುತ್ ಅವಘಡದಲ್ಲಿ ಸಾವನ್ನಪ್ಪಿದ ಬಿಎಸ್  ಎಫ್ ನ ಎನ್ ಎಸ್ ಜಿ‌ಕಮಾಂಡೋ ಆಗಿದ್ದ ಯೋಧ ರಮೇಶ ,ಸಿ ನರಗುಂದ ಅಂತ್ಯಕ್ರಿಯೇಗೆ ಸ್ಮಶಾನವೇ ಇಲ್ಲ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.‌ ಹೌದು. ಕುಂದಗೋಳ ತಾಲೂಕಿನ ಕೋನೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹೊಸಕಟ್ಟಿ ಮೃತ ಯೋಧ ರಮೇಶ ಅವರ ಸ್ವಗ್ರಾಮ. ಈ ಗ್ರಾಮದಲ್ಲಿ ಯಾರಾದ್ರು ಸಾವನ್ನಪಿದ್ರೆ ಅಂತ್ಯಕ್ರಿಯೇ ಮಾಡಲು ಸಾರ್ವಜನಿಕ ಸ್ಮಶಾನವೇ ಇಲ್ಲ.  ಸತ್ತವರನ್ನು ಎಲ್ಲಿ ಅಂತ್ಯಕ್ರಿಯೇ ಮಾಡಬೇಕು …

Read More »

ಡಾ.ನಂಜುಂಡಪ್ಪ ವರದಿ ಸ್ಪೆಷಲ್ ಏನು.., ಪ್ರತ್ಯೇಕ ರಾಜ್ಯದಿಂದ ಅಭಿವೃದ್ಧಿ ಆಗ್ಬಿಡುತ್ತಾ..

ಒಗ್ಗಟ್ಟಿನಲ್ಲಿ ಬಲವಿದೆ ಅಂತ ಆಡೋ ಹುಡುಗರಿಗೂ ಗೊತ್ತು. ಆದ್ರೇ, ಈ ಸಾಮಾನ್ಯ ಜ್ಞಾನ ಹೋರಾಟಗಾರರಿಗೆ, ಜನಪ್ರತಿನಿಧಿಗಳಿಗೆ ಗೊತ್ತಿಲ್ವಾ. ಅಸಲಿಗೆ ಉತ್ತರಕರ್ನಾಟಕ ಹಿಂದುಳಿಯಲು ಕಾರಣವೇ ಒಗ್ಗಟ್ಟಿನ ಕೊರತೆ. ಜನ, ಹೋರಾಟಗಾರರು ಒಗ್ಗಟ್ಟಾದ್ರೇ ತಮ್ಮ ಬೇಳೆ ಬೇಯೋದಿಲ್ಲ ಅಂತ ಒಡೆದೇ ಆಳ್ತಾರೆ. ಅನ್ಯಾಯ ಸರಿಪಡಿಸಿ ಇಲ್ಲವೇ ಪ್ರತ್ಯೇಕ ರಾಜ್ಯ ಘೋಷಿಸಿ ಅಂತ ಒಂದಿಷ್ಟು ಹೋರಾಟಗಾರರು ಬಂದ್ ಕರೆ ನೀಡಿದ್ರೇ, ಬಂದ್ ಗೇ ನಮ್ ಬಂದ್ ಇನ್ನೊಂದಿಷ್ಟು ಮಂದಿ ಅಪಸ್ವರ ಎತ್ತಿದಾರೆ. 1956ರಲ್ಲಿ ಕರ್ನಾಟಕ …

Read More »

ಗೌರಿ ಕೊಂದ ಆರೋಪಿಗಳ ಪರವೇ ಪ್ರತಿಭಟನೆ ಸರಿಯಾ..?

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಕೇಸ್ ದಿನದಿಂದ ದಿನಕ್ಕೆ ಆಘಾತಘಾರಿ ಸಂಗತಿಗಳನ್ನ ಹೊರ ಹಾಕ್ತಿದೆ. ಕೊಲೆ ಕೇಸಿನಲ್ಲಿ ಇದೆ ಆರೋಪದ ಮೇಲೆ ಹುಬ್ಬಳ್ಳಿಯ ಇಬ್ಬರು ಯುವಕರನ್ನ ಎಸ್ಐಟಿ ಬಂಧಿಸಿತೋ ಆಗಿನಿಂದಲೂ ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಆದ್ರೇ, ಬಂಧಿತ ಇಬ್ಬರು ಯುವಕರು ಅಮಾಯಕರಂತೆ, ಅವರನ್ನ ಬಿಟ್ ಬಿಡಿ ಅಂತ ಇವತ್ತು ಆರೋಪಿಗಳ ಪರವೇ ಪ್ರತಿಭಟನೆ ನಡೆದಿದೆೆ.   ಹುಬ್ಬಳ್ಳಿಗೂ ಗೌರಿ ಕೊಲೆ ಕೇಸಿಗೂ ಲಿಂಕ್ ಆದ್ಮೇಲೆ ವಾಣಿಜ್ಯನಗರಿ ಮತ್ತೊಮ್ಮೆ ಕುಖ್ಯಾತಿ ಪಡ್ಕೊಂಡಿತ್ತು. …

Read More »
  • ರಂಗೀತರಂಗ!. ಬಣ್ಣದ ಕಣ್ಣು.

    ಜನರನ್ನ ಬೆಚ್ಚಿಬಿಳಿಸುವಂತ ಸುದ್ದಿ ಇದೀಗ ಮಧ್ಯ ಪ್ರದೇಶದ ಕೇತ್ವಾಲಿ ಅನ್ನೋ ಗ್ರಾಮದ ಬಿಸಾ ಕಾಲೋನಿಯಲ್ಲಿ ನಡೆದಿದೆ.ಜನರನ್ನ ನಿಬ್ಬೆರಾಗಗಿಸುವಂತ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದ್ದೆ. ಈ ಪುಟ್ಟ ಬಾಲಕನ ಹೆಸರು ಹರ್ಷ ಈತನ ಕಣ್ಣಲ್ಲಿ ದಿನಕ್ಕೆ ಬರೋಬ್ಬರಿ 8 ಕಲರ್ ಗಳ ಬದಲಾವಣೆ ವಿಸ್ಮಯಗೊಂಡ ತಂದೆ ತಾಯಿ ಹಾಗಿ ಜನರು.ಬಾಲಕ ಯಾವ ಬಣ್ಣದ ಬಟ್ಟೆ ಹಾಕ್ತಾನೋ ಅದೇ ಬಣ್ಣದಲ್ಲಿ ಕಣ್ಣು ಕಾಣುತ್ತದೆಯಂತೆ. ಬ್ಲೂ ಹಾಕಿದ್ರೆ ಬ್ಲೂ.. ಬ್ಲ್ಯಾಕ್ ಹಾಕದ್ರೆ ಬ್ಲ್ಯಾಕ್.. ಯಾವ …

    Read More »
  • ಡಿಫೇರೆಂಟ್ ಆಗಿ ಲುಕ್ ಕೊಟ್ಟ ಉರ್ಫಿ

  • Time Sensitive! 5 Ways To Reduce Your Taxes

  • ರಂಗೀತರಂಗ!. ಬಣ್ಣದ ಕಣ್ಣು.

    ಜನರನ್ನ ಬೆಚ್ಚಿಬಿಳಿಸುವಂತ ಸುದ್ದಿ ಇದೀಗ ಮಧ್ಯ ಪ್ರದೇಶದ ಕೇತ್ವಾಲಿ ಅನ್ನೋ ಗ್ರಾಮದ ಬಿಸಾ ಕಾಲೋನಿಯಲ್ಲಿ ನಡೆದಿದೆ.ಜನರನ್ನ ನಿಬ್ಬೆರಾಗಗಿಸುವಂತ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದ್ದೆ. ಈ ಪುಟ್ಟ ಬಾಲಕನ ಹೆಸರು ಹರ್ಷ ಈತನ ಕಣ್ಣಲ್ಲಿ ದಿನಕ್ಕೆ ಬರೋಬ್ಬರಿ 8 ಕಲರ್ ಗಳ ಬದಲಾವಣೆ ವಿಸ್ಮಯಗೊಂಡ ತಂದೆ ತಾಯಿ ಹಾಗಿ ಜನರು.ಬಾಲಕ ಯಾವ ಬಣ್ಣದ ಬಟ್ಟೆ ಹಾಕ್ತಾನೋ ಅದೇ ಬಣ್ಣದಲ್ಲಿ ಕಣ್ಣು ಕಾಣುತ್ತದೆಯಂತೆ. ಬ್ಲೂ ಹಾಕಿದ್ರೆ ಬ್ಲೂ.. ಬ್ಲ್ಯಾಕ್ ಹಾಕದ್ರೆ ಬ್ಲ್ಯಾಕ್.. ಯಾವ …

    Read More »
  • ಡಿಫೇರೆಂಟ್ ಆಗಿ ಲುಕ್ ಕೊಟ್ಟ ಉರ್ಫಿ

  • Time Sensitive! 5 Ways To Reduce Your Taxes

  • ರಂಗೀತರಂಗ!. ಬಣ್ಣದ ಕಣ್ಣು.

    ಜನರನ್ನ ಬೆಚ್ಚಿಬಿಳಿಸುವಂತ ಸುದ್ದಿ ಇದೀಗ ಮಧ್ಯ ಪ್ರದೇಶದ ಕೇತ್ವಾಲಿ ಅನ್ನೋ ಗ್ರಾಮದ ಬಿಸಾ ಕಾಲೋನಿಯಲ್ಲಿ ನಡೆದಿದೆ.ಜನರನ್ನ ನಿಬ್ಬೆರಾಗಗಿಸುವಂತ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದ್ದೆ. ಈ ಪುಟ್ಟ ಬಾಲಕನ ಹೆಸರು ಹರ್ಷ ಈತನ ಕಣ್ಣಲ್ಲಿ ದಿನಕ್ಕೆ ಬರೋಬ್ಬರಿ 8 ಕಲರ್ ಗಳ ಬದಲಾವಣೆ ವಿಸ್ಮಯಗೊಂಡ ತಂದೆ ತಾಯಿ ಹಾಗಿ ಜನರು.ಬಾಲಕ ಯಾವ ಬಣ್ಣದ ಬಟ್ಟೆ ಹಾಕ್ತಾನೋ ಅದೇ ಬಣ್ಣದಲ್ಲಿ ಕಣ್ಣು ಕಾಣುತ್ತದೆಯಂತೆ. ಬ್ಲೂ ಹಾಕಿದ್ರೆ ಬ್ಲೂ.. ಬ್ಲ್ಯಾಕ್ ಹಾಕದ್ರೆ ಬ್ಲ್ಯಾಕ್.. ಯಾವ …

    Read More »
  • ಡಿಫೇರೆಂಟ್ ಆಗಿ ಲುಕ್ ಕೊಟ್ಟ ಉರ್ಫಿ

  • Time Sensitive! 5 Ways To Reduce Your Taxes